Tumgik
#ಟಿ.ನರಸೀಪುರ
navakarnatakatimes · 2 years
Text
ಟಿ.ನರಸೀಪುರ: ಇಬ್ಬರು ಪುಟ್ಟ ಮಕ್ಕಳ ಜೊತೆ ನೇಣಿಗೆ ಶರಣಾದ ತಾಯಿ  
ಟಿ.ನರಸೀಪುರ ( ಮೈಸೂರು) : ಎರಡು ಮಕ್ಕಳ ಜೊತೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಟಿ.ನರಸೀಪುರ ತಾಲ್ಲೂಕು ರಾಮೇಗೌಡನಪುರ ಗ್ರಾಮದಲ್ಲಿ ನಡೆದಿದೆ. ಸರೋಜ (32) ಆತ್ಮಹತ್ಯೆ ಮಾಡಿಕೊಂಡ ತಾಯಿ. ಮಾವಿನಹಳ್ಳಿ ಗ್ರಾಮದ ನಿಂಗರಾಜು ಎಂಬಾತನ ಜೊತೆ ಸರೋಜ ವಿವಾಹವಾಗಿದ್ದರು. ಕೆಲ ದಿನಗಳ ಹಿಂದೆ ಗಂಡನ ಮನೆಯಿಂದ ಸ್ವಗ್ರಾಮ ರಾಮೇಗೌಡನಪುರಕ್ಕೆ ಸರೋಜ ಆಗಮಿಸಿದ್ದರು.  ಮನೆಯಲ್ಲಿ ಯಾರು ಇಲ್ಲದ ವೇಳೆ ಇಬ್ಬರು ಪುಟ್ಟ ಮಕ್ಕಳ ಜೊತೆ ನೇಣು ಬಿಗಿದು ಆತ್ಮಹತ್ಯೆ…
View On WordPress
0 notes
vnews24kannada · 3 years
Text
ಮೈಸೂರು :ಟಿ.ನರಸೀಪುರ ತಾಲೂಕಿನ ಒಂದೇ ಶಾಲೆಯ 19 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು
ಮೈಸೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಅಬ್ಬರ ಹೆಚ್ಚಳವಾಗುತ್ತಿದ್ದು, ಟಿ.ನರಸೀಪುರ ತಾಲೂಕಿನ ಬನ್ನೂರಿನಲ್ಲಿರುವ ಶಿಕ್ಷಣ ಸಂಸ್ಥೆಯ 19 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಒಂದೇ ಶಾಲೆ ಒಟ್ಟು 19 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಇವರೆಲ್ಲ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಕೊರೊನಾ ಸೋಂಕಿತ ವಿದ್ಯಾರ್ಥಿಗಳಿಗೆ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಶಿಕ್ಷಕರು ಸೇರಿದಂತೆ…
Tumblr media
View On WordPress
0 notes
allindiannews · 3 years
Text
ಕೊಳಚೆ ನೀರು ತುಂಬಿದ್ದ ಚರಂಡಿಗೆ ಇಳಿದ ಪೌರಕಾರ್ಮಿಕ; ಕೊರೊನಾ ನಡುವೆ ಇದೆಂಥಾ ಸ್ವಚ್ಛಗೊಳಿಸುವ ವ್ಯವಸ್ಥೆ? ಎಂದ ಗ್ರಾಮಸ್ಥರು
ಮೈಸೂರು: ಪೌರಕಾರ್ಮಿಕನೊಬ್ಬ ಸುರಕ್ಷತಾ ಪರಿಕರಗಳನ್ನ ಬಳಸದೇ ಕೊಳಚೆ ನೀರು ತುಂಬಿದ್ದ ಚರಂಡಿಗೆ ಇಳಿದ ಘಟನೆ  ಜಿಲ್ಲೆಯ ಟಿ.ನರಸೀಪುರ ತಾಲೂಕು ತಲಕಾಡು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ. ಚರಂಡಿ ನೀರು ಸ���ಾಗವಾಗಿ ಹರಿದುಹೋಗುವಂತೆ ಮಾಡುವ ಸಂಬಂಧ ಪೌರಕಾರ್ಮಿಕ ಸುಮಾರು 4 ಅಡಿ ಆಳದ ಚರಂಡಿಗೆ ಇಳಿದಿದ್ದಾನೆ. ಪೌರಕಾರ್ಮಿಕ ಸುರಕ್ಷತಾ ನಿಯಮಗಳನ್ನ ಗಾಳಿಗೆ ತೂರಿ, ಅವರನ್ನು ಈ ರೀತಿ ನಡೆಸಿಕೊಂಡಿದ್ದಕ್ಕಾಗಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ದ ಸ್ಥಳೀಯರು…
Tumblr media
View On WordPress
0 notes
navakarnatakatimes · 2 years
Text
ಹಂದಿಗೆ ಡಿಕ್ಕಿ ತಪ್ಪಿಸಲು ಹೋಗಿ ಗದ್ದೆಗೆ ನುಗ್ಗಿದ ಕಾರು; ಕಾರು ಚಾಲಕ ಸಾವು
ಹಂದಿಗೆ ಡಿಕ್ಕಿ ತಪ್ಪಿಸಲು ಹೋಗಿ ಗದ್ದೆಗೆ ನುಗ್ಗಿದ ಕಾರು; ಕಾರು ಚಾಲಕ ಸಾವು
ಮೈಸೂರು: ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಗರ್ಗೇಶ್ವರಿ ಬಳಿ ರಸ್ತೆಯಲ್ಲಿ ಅಡ್ಡ ಬಂದ ಹಂದಿಗೆ ಡಿಕ್ಕಿ ತಪ್ಪಿಸಲು ಹೋಗಿ ಕಾರು ಗದ್ದೆಗೆ ನುಗ್ಗಿದೆ. ಕಾರು ಚಾಲಕ ದುಷ್ಯಂತ (33) ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಾಯಗಳಾಗಿವೆ. ದುಷ್ಯಂತ್ ಮೈಸೂರಿನ‌ ಜೆಪಿ ನಗರದ ನಿವಾಸಿ. ಕಾರಿನಲ್ಲಿದ್ದ ಸುರೇಶ್ ಮತ್ತು ದಯಾನಂದ್‌ಗೆ ಗಾಯಗಳಾಗಿವೆ. ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
View On WordPress
0 notes
allindiannews · 3 years
Text
ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ನಿರ್ಧಾರ :ಸಚಿವ ಸಿ.ಪಿ.ಯೋಗೇಶ್ವರ್
 ಬೆಂಗಳೂರು: ಕಾವೇರಿ ನದಿ ಪಾತ್ರದ ನಗರಗಳಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಪರಿಸರ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಮತ್ತಿತರ ಸದಸ್ಯರ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಕಾವೇರಿ ನದಿಗೆ ಶ್ರೀರಂಗಪಟ್ಟಣ, ಕೊಳ್ಳೇಗಾಲ, ಬನ್ನೂರು, ಟಿ.ನರಸೀಪುರ ಸೇರಿದಂತೆ ನಾಲ್ಕು ಪ್ರಮುಖ ನಗರಗಳ ವ್ಯಾಪ್ತಿಯಲ್ಲಿ ಕೊಳಚೆ ನೀರು ಸೇರುತ್ತಿರುವುದರ ಬಗ್ಗೆ ವರದಿಯಿದ್ದು, ಈ…
Tumblr media
View On WordPress
0 notes
allindiannews · 3 years
Text
ಬೆಂಗಳೂರಲ್ಲಿ ನಡೆಯುವ ಪರೇಡ್ ನಲ್ಲಿ ಪಾಲ್ಗೊಳ್ಳಲು ಬೈಕ್ ನಲ್ಲಿ ಹೊರಟ ಬನ್ನೂರಿನ ರೈತರು
ಮೈಸೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಪರೇಡ್​ನಲ್ಲಿ ಪಾಲ್ಗೊಳ್ಳಲು‌ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಬನ್ನೂರಿನಿಂದ ರೈತರು ಬೈಕ್​ನಲ್ಲಿ ತೆರಳಿದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಬೈಕ್ ಏರಿ, ಬನ್ನೂರಿನಿಂದ ಹೊರಟು, ಮಳವಳ್ಳಿ, ಚನ್ನಪಟ್ಟಣ, ಬಿಡದಿ ಮಾರ್ಗವಾಗಿ ಬೆಂಗಳೂರಿಗೆ ತೆರಳಿದ್ದಾರೆ. ಬೈಕ್‌ಗಳಿಗೆ ರೈತ ಬಾವುಟ ಹಾಕಿ, ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರು ಘೋಷಣೆ ಕೂಗಿದರು.  
Tumblr media
View On WordPress
0 notes
vnews24kannada · 3 years
Text
ಮಾರ್ಗಮಧ್ಯೆ ಕೆಟ್ಟು ನಿಂತ ಅಂಬ್ಯುಲೆನ್ಸ್ : ಹಾರಿ ಹೋದ ವೃದೆಯ ಪ್ರಾಣ
ಮೈಸೂರು: ಟಿ.ನರಸೀಪುರ ತಾಲ್ಲೂಕಿನ ಬನ್ನೂರು ಹೋಬಳಿ ಯಾಚೇನಹಳ್ಳಿ ಗ್ರಾಮದಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆತರಲು ಬಂದಿದ್ದ ಆಂಬ್ಯುಲೆನ್ಸ್ ಕೆಟ್ಟು ನಿಂತ ಪರಿಣಾಮ  ೫೫ ವರ್ಷದ ಬೋರಮ್ಮ ಎಂಬವರು ಮೃತಪಟ್ಟಿದ್ದಾರೆ. ಲೋ ಬಿಪಿಯಾಗಿ ಕುಸಿದು ಬಿದ್ದ ವೃದೆಯ ಚಿಕಿತ್ಸೆಗೆ ಕರೆದೊಯ್ಯಲು 108 ಆಂಬುಲೆನ್ಸ್ಗೆ  ಕುಟುಂಬಸ್ಥರು ಕರೆ ಮಾಡಿದ್ದಾರೆ. ಈ ವೇಳೆ  ವೃದೆ ಕರೆದೊಯ್ಯಲು ಸ್ಥಳಗಕ್ಕಾಗಮಿಸಿ ಕೆಟ್ಟು ನಿಂತ 108 ಆಂಬುಲೆನ್ಸ್ ನಿಂತಿದೆ. ಬಳಿಕ ಕುಟುಂಬದವರು ಖಾಸಗಿ ವಾಹನದಲ್ಲಿ ವೃದೆಯನ್ನು…
Tumblr media
View On WordPress
0 notes
allindiannews · 4 years
Photo
Tumblr media
ಭೀಕರ ಅಪಘಾತದಲ್ಲಿ ಮೂವರ ದಾರುಣ ಸಾವು  ಖಾಸಗಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೆಂಗಳೂರು ಮೂಲದ ಮೂವರು ಸಾವನಪ್ಪಿರುವ ದಾರುಣ ಘಟನೆ ಟಿ.ನರಸೀಪುರ ರಸ್ತೆಯ ವರಕೋಡು ಬಳಿ ನಡೆದಿದೆ.
0 notes
allindiannews · 3 years
Text
ಮಗನಿಗೆ ಔಷಧಿ ತರಲು 280 ಕಿ.ಮೀ ಸೈಕಲ್ ತುಳಿದ ತಂದೆ...!
ಮೈಸೂರು: ಜಿಲ್ಲೆಯಲ್ಲಿ ಮನ ಕಲಕುವ ಘಟನೆಯೊಂದು ನಡೆದಿದ್ದು, ತಂದೆಯೋರ್ವ ಮಗನ ಔಷಧಿ ತರಲು ಬರೋಬ್ಬರಿ 280 ಕಿಲೋಮೀಟರ್ ಸೈಕಲ್ ತುಳಿದಿದ್ದಾರೆ.‌ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಗಾಣಿಗನಕೊಪ್ಪಲು ಗ್ರಾಮದವರಾದ ಗಾರೆ ಕೆಲಸಗಾರ ಆನಂದ್‌ ಈ ಸಾಹಸ ಮಾಡಿದ್ದು, ಮಗನಿಗಾಗಿ ಔಷಧಿ ತರಲು ಸತತ ಮೂರು ದಿನಗಳು ಸೈಕಲ್ ತುಳಿದಿದ್ದಾರೆ. ಮಾನಸಿಕ ವಿಶೇಷ ಚೇತನ ಮಗನಿಗೆ 10 ವರ್ಷಗಳಿಂದ ಮಾತ್ರೆ ಕೊಡಿಸಲಾಗುತ್ತಿದೆ. ಬಹಳ ವರ್ಷಗಳಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ…
Tumblr media
View On WordPress
0 notes