Tumgik
#ಮಣ್ಣೆತ್ತಿನ ಅಮವಾಸ್ಯೆ
navakarnatakatimes · 2 years
Text
ಮಣ್ಣೆತ್ತಿನ ಅಮವಾಸ್ಯೆ: ಬಸವ ಮೂರ್ತಿಗಳ ಆರಾಧನೆ; ಕೃಷಿಕರ ಮುಂಗಾರಿನ ಮೊದಲ ಹಬ್ಬ
ಮಣ್ಣೆತ್ತಿನ ಅಮವಾಸ್ಯೆ: ಬಸವ ಮೂರ್ತಿಗಳ ಆರಾಧನೆ; ಕೃಷಿಕರ ಮುಂಗಾರಿನ ಮೊದಲ ಹಬ್ಬ
ದೋಟಿಹಾಳ: ಮಣ್ಣೆತ್ತಿನ ಅಮವಾಸ್ಯೆಗೆ ವಿಶೇಷತೆ ಇದೆ. ವರ್ಷದ 12 ಅಮವಾಸ್ಯೆಗಳಲ್ಲಿ ಬರುವ ಪ್ರಮುಖ ಅಮವಾಸ್ಯೆಗಳಲ್ಲಿ ಇದು ಒಂದು. ಇಲ್ಲಿಂದ ನೈಜ ಮಳೆಗಾಲ ಶುರುವಾಗುತ್ತದೆ ಎನ್ನವ ನಂಬಿಕೆ ರೈತರದು. ಉತ್ತರ ಕರ್ನಾಟಕದ ರೈತ ವರ್ಗಕ್ಕೆ ಮಣ್ಣೆತ್ತಿನ ಅಮವಾಸ್ಯೆ ಎಂದರೆ ಸಂಭ್ರಮವೋ ಸಂಭ್ರಮ. ಹೌದು, ರೈತ ಬಿತ್ತನೆಗೆ ಕೈ ಹಾಕುವ ಮುನ್ನ ಕೃಷಿಗೆ ಆಧಾರ ಸ್ತಂಭವಾಗಿರವ, ತನ್ನ ಶ್ರಮದ ಬದುಕಿಗೆ ಹೆಗಲು ನೀಡಿದ ಎತ್ತುಗಳನ್ನು ಪೂಜಿಸುವ, ಆರಾಧಿಸುವ ವಿಶೇಷತೆ ಹೊಂದಿರುವ ಈ ಅಮವಾಸ್ಯೆವನ್ನು ಇಲ್ಲಿ…
Tumblr media
View On WordPress
0 notes
chiefheartpainter · 2 years
Text
ಇಂದು ಸಡಗರ-ಸಂಭ್ರಮದ ಮಣ್ಣೆತ್ತಿನ ಅಮವಾಸ್ಯೆ ಆಚರಣೆ
ಇಂದು ಸಡಗರ-ಸಂಭ್ರಮದ ಮಣ್ಣೆತ್ತಿನ ಅಮವಾಸ್ಯೆ ಆಚರಣೆ
ರೈತಾಪಿ ವರ್ಗದಲ್ಲಿ ಮಿನಿ ಸಂಕ್ರಾಂತಿ ಎಂದೆ ಕರೆಯಲ್ಪಡುವ ಮಣ್ಣೆತ್ತಿನ ಅಮವಾಸ್ಯೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಮಣ್ಣಿನಲ್ಲಿ ಮಾಡಿದ ಎತ್ತುಗಳನ್ನು ಪೂಜಿಸಲಾಗುತ್ತದೆ. ಮುಂಗಾರು ಹಂಗಾಮಿನ ಮೊದಲ ಹಬ್ಬ ಇದಾಗಿದ್ದು, ಬಿತ್ತನೆ ಆರಂಭದಿಂದಲೂ ಸುಗ್ಗಿಯ ಕಾಲದವರೆಗೆ ಜೊತೆಯಾಗಿ ದುಡಿಯುವ ಎತ್ತುಗಳನ್ನು ರೈತರು ಪೂಜಿಸುತ್ತಾರೆ.   ಅಮವಾಸ್ಯೆಗೆ ಇನ್ನೂ ಕೆಲವು ದಿನಗಳಿರುವಾಗಲೇ ಮಣ್ಣಿನ ಎತ್ತುಗಳನ್ನು ಸಿದ್ಧಪಡಿಸಲಾಗುತ್ತದೆ. ಮಾರುಕಟ್ಟೆಯಲ್ಲಿ 50 ರೂ.ವರೆಗೂ…
Tumblr media
View On WordPress
0 notes